KPSC Kannada Question Paper Practice Set – 02

KPSC Kannada Question Paper Practice Set: ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Question Paper Practice Set is created for preparation for competitive Kannada exams like KPSC, KAS, and other Public service exams. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ (Reload) ಮಾಡಿ.

KPSC Kannada Question Paper Practice Set – 02

Results

-

#1. ಸೂರ್ಯನಲ್ಲಿರುವ ಪ್ರಮುಖ ಅನಿಲಗಳು ಯಾವುವು ?

#2. ಬಂಗಾಳ ವಿಭಜನೆಯನ್ನು ರದ್ದುಪಡಿಸಿದ ವರ್ಷ ?

#3. ಗುಲಾಮ ಗಿರಿ ಪುಸ್ತಕದ ಕರ್ತೃ ಯಾರು ?

#4. ಪ್ರಪ್ರಥಮವಾಗಿ ಪ್ರಕಟವಾದ ಜನಪದ ಸಾಹಿತ್ಯದ ಕೃತಿ ಯಾವುದು ?

#5. ಬೆಂಗಳೂರು ಕೆಂಪೇಗೌಡನೆಂದೇ ಪ್ರಸಿದ್ಧವಾದ ಯಲಹಂಕ ನಾಡ ಪ್ರಭು ಯಾರು ?

#6. ಜೈನ ಧರ್ಮದ ಮೊದಲನೇ ತೀರ್ಥಂಕರ ಯಾರು ?

#7. ಈ ಕೆಳಗಿನ ಯಾವ ಎರಡು ಗ್ರಹಗಳು ಚಂದ್ರನನ್ನು ( ಉಪಗ್ರಹಳನ್ನು ) ಹೊಂದಿರುವುದಿಲ್ಲ ?

#8. ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದವನ್ನು ಗುರುತಿಸಿ ?

#9. 2024 ರ ಬ್ರಿಕ್ಸ್ ದೇಶಗಳ ಅಧ್ಯಕ್ಷತೆಯನ್ನು ವಹಿಸಿಕೊಂಡ ದೇಶ ಯಾವುದು ?

#10. ಹೇಬಿಯಸ್ ಕಾರ್ಪಸ್ ಭಾರತದ ಸಂವಿಧಾನದ ಯಾವ ಭಾಗಕ್ಕೆ ಸಂಬಂಧಿಸಿದೆ ?

#11. ಈಸೂರು ದುರಂತವು ಈ ಕೆಳಗಿನ ಯಾವ ಚಳುವಳಿಯ ಒಂದು ಭಾಗ ಆಗಿತ್ತು ?

#12. " ಸವತಿ ಗಂಧವಾರಣೆ " ಎಂಬ ಬಿರುದನ್ನು ಹೊಂದಿದ್ದ ಹೊಯ್ಸಳ ರಾಣಿ ಯಾರು ?

#13. " " ಈ ಲೇಖನ ಚಿಹ್ನೆಯ ಹೆಸರೇನು?

#14. ಇತ್ತೀಚೆಗೆ, ಮೆನಿಂಜೈಟಿಸ್‌ಗೆ ಲಸಿಕೆಯನ್ನು ಹೊರತಂದ ಜಗತ್ತಿನ ಮೊದಲ ದೇಶ ಯಾವುದು ?

#15. ಭಾರತದಲ್ಲಿ ತನ್ನ ತಪ್ಪುಗಳಿಗಾಗಿ ಟೀಕೆಗೆ ಒಳಗಾದ ಬ್ರಿಟಿಷ್ ಗೌರ್ನರ್ ಜನರಲ್ ಯಾರು ?

#16. ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಮಂಡಗದ್ದೆ ಪಕ್ಷಿಧಾಮ ಕಂಡು ಬರುತ್ತದೆ ?

#17. ಈ ಕೆಳಗಿನವುಗಳಲ್ಲಿ ಯಾವುದು ಅನುವಂಶೀಯವಾಗಿ ಕಂಡು ಬರುವ ರೋಗವಾಗಿದೆ ?

#18. 1898 ರಲ್ಲಿ ಬೆಂಗಳೂರಿಗೆ ಪ್ಲೇಗ್ ಅಂಟು ಜಾಡ್ಯ ಎಲ್ಲಿಂದ ಬಂದೀತು?

#19. 16 ನೇ ಹಣಕಾಸು ಆಯೋಗದ ನೂತನ ಅಧ್ಯಕ್ಷರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ ?

#20. ಮಹಮ್ಮದ್ ಅಲಿ ಜಿನ್ನಾ ಅವರನ್ನು ಹಿಂದೂ-ಮುಸ್ಲಿಂ ಏಕತೆಯ ರಾಯಭಾರಿ ಎಂದು ಕರೆದವರು ಯಾರು ?

#21. ಜೈನ ಧರ್ಮದ ಒಟ್ಟು ತೀರ್ಥಂಕರರ ಸಂಖ್ಯೆ ಎಷ್ಟು ?

#22. ಈ ಕೆಳಗಿನವರಲ್ಲಿ ಯಾರು 1857 ರ ದಂಗೆಯ ನಾಯಕರು ಆಗಿರಲಿಲ್ಲ ?

#23. ಪ್ರಪಂಚದ ಮೊದಲನೇ ಕದನ ಎಂದು ಕರೆಯಲ್ಪಡುವ ದಶರಾಜರ ಕದನ ಯಾವ ನದಿಯ ದಡದ ಮೇಲೆ ನಡೆಯಿತು ?

#24. ಹುಲಿಯನ್ನು ಕೊಲ್ಲುತ್ತಿರುವ ವ್ಯಕ್ತಿಯ ಚಿತ್ರ ಇದು ಈ ಕೆಳಗಿನ ಯಾವ ಮನೆತನದ ರಾಜ್ಯಲಾಂಛನ ವಾಗಿದೆ ?

#25. ಅಶೋಕನ ಶಾಸನಗಳ ಲಿಪಿಯನ್ನು ಯಶಸ್ವಿಯಾಗಿ ಅರ್ಥೈಸಿದವರು ಯಾರು ?

#26. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷರು ಯಾರು ?

#27. ಮೈಸೂರಿನ ಚಿಕ್ಕ ದೇವರಾಜ್ ಒಡೆಯರಿಗೆ ' ರಾಜಾ ಜಗದೇವ್ ' ಎಂಬ ಬಿರುದನ್ನು ನೀಡಿದ ಮೊಘಲ್ ಚಕ್ರವರ್ತಿ ಯಾರು ?

#28. ಬಂಗಾಳದ ಮೊದಲ ಗವರ್ನರ್ ಜನರಲ್ ಯಾರು ?

#29. " ತಿರುಕನ ಕನಸು " ಎಂಬ ಕವಿತೆಯನ್ನು ಬರೆದ ಕವಿ ಯಾರು?

#30. ಕರ್ನಾಟಕದ ಅತಿ ಎತ್ತರದ ಬೆಟ್ಟ ಯಾವುದು ?

Finish

ಇದನ್ನು ಸಹ ಓದಿ:

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

Leave a Reply

Your email address will not be published. Required fields are marked *