ನಮ್ಮ Kerdl.in ವೆಬ್ಸೈಟ್ಗೆ ಮರಳಿ ಸ್ವಾಗತ, ಕೆಪಿಎಸ್ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.
Welcome back to our website Kerdl.in, this Mock test, Quiz is created for preparation for competitive Kannada exams like KPSC, KAS, PDO and VA etc. Candidates can know the type of questions that may appear in exams, check their progress and prepare.
ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ (Reload) ಮಾಡಿ.
Kannada KPSC KAS Mock Test – 10
Results
#1. ಭಾರತದ ಈ ಕೆಳಗಿನ ಯಾವ ರಾಜ್ಯವು " ಹಿಂದೂ ರಾಜ್ಯ " ಎಂದು ಹೆಸರುವಾಸಿಯಾಗಿದೆ ?
#2. ಪಶ್ಚಿಮ ಬಂಗಾಳದ ಕಲ್ಕತ್ತಾದಲ್ಲಿ " ವಿಶ್ವಭಾರತಿ ವಿಶ್ವವಿದ್ಯಾಲಯ " ವನ್ನು ಸ್ಥಾಪಿಸಿದವರು ಯಾರು ?
#3. ಜಲಿಯನ್ ವಾಲಾಬಾಗ ದುರಂತ ದಿಂದ ಮನನೊಂದ ರವೀಂದ್ರನಾಥ ಟ್ಯಾಗೋರ್ ಅವರು ಈ ಕೆಳಗಿನ ಯಾವ ಪ್ರಶಸ್ತಿಯನ್ನು ಬ್ರಿಟಿಷರಿಗೆ ಹಿಂತಿರುಗಿಸಿದರು ?
#4. ಪ್ರಸ್ತುತ ಭಾರತದಲ್ಲಿ ಅತಿ ಹೆಚ್ಚು ಮತ್ತು ಅತಿ ಕಡಿಮೆ ಅರಣ್ಯವನ್ನು ಹೊಂದಿರುವ ರಾಜ್ಯಗಳನ್ನು ತಿಳಿಸಿ.
#5. ಭಾರತದಲ್ಲಿ ಭೌಗೋಳಿಕ ಲಕ್ಷಣಗಳಿಗೆ ಸಂಬಂಧಿಸಿದ ಭೂಪಟವನ್ನು ಪ್ರಕಟಿಸುವ ಸಂಸ್ಥೆ ಯಾವುದು ?
#6. ತಾಳಿಕೋಟೆ ಕದನ ನಡೆದ ವರ್ಷ ?
#7. NITI ಆಯೋಗದ ಪ್ರಸ್ತುತ ಉಪಾಧ್ಯಕ್ಷರು ಯಾರು ?
#8. ಈ ಕೆಳಗಿನ ಯಾವ ಬಂಗಾಳಿ ಲೇಖಕರು ಹಿಂದಿಯನ್ನು ಭಾರತದ ರಾಷ್ಟ್ರೀಯ ಭಾಷೆಯಾಗಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು ?
#9. ಶ್ರೀನಿವಾಸನಾಯಕ ಎಂಬುವುದು ಈ ಕೆಳಗಿನ ಯಾರ ಮೂಲ ಹೆಸರು ಆಗಿದೆ ?
#10. ಈ ಕೆಳಗಿನ ಯಾವ ಸಮಿತಿಯು ಸಿಬಿಐ ಸ್ಥಾಪನೆಗೆ ಶಿಫಾರಸು ಮಾಡಿತು ?
#11. ಈ ಕೆಳಗಿನ ಯಾವ ರಾಜ್ಯವನ್ನು ಭಾರತದ ಭತ್ತದ ಕಣಜ ಎಂದು ಕರೆಯುತ್ತಾರೆ ?
#12. ತಿಮ್ಮಪ್ಪನಾಯಕ ಎಂಬುದು ಕೆಳಗಿನವರ ಯಾರ ಮೂಲ ಹೆಸರಾಗಿದೆ ?
#13. ಜಲಿಯನ್ ವಾಲಾಬಾಗ್ ದುರಂತಕ್ಕೆ ಕಾರಣರಾದ ಜನರಲ್ ಡಯರ್ ನನ್ನು ಇಂಗ್ಲೆಂಡಿಗೆ ಹೋಗಿ ಹತ್ಯೆ ಮಾಡಿದ ಭಾರತದ ಸ್ವಾತಂತ್ರ್ಯ ಹೋರಾಟಗಾರ ಯಾರು ?
#14. 1946 ಸಪ್ಟೆಂಬರ್ 02 ರಂದು ರಚಿತವಾದ ಮಧ್ಯಂತರ ಸರ್ಕಾರದಲ್ಲಿ ಹಣಕಾಸು ಮಂತ್ರಿ ಯಾರಾಗಿದ್ದರು ?
#15. ಇತ್ತೀಚಿಗೆ ಗೋವಾದ ಪಣಜಿಯಲ್ಲಿ ಈ ಕೆಳಗಿನ ಯಾವ ಫುಟ್ಬಾಲ್ ದಂತಕಥೆಯ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ ?
#16. ಸೊಳ್ಳೆಗಳನ್ನು ನಿಯಂತ್ರಿಸುವುದಕ್ಕಾಗಿ ಸಿಹಿ ನೀರಿನ ಕೊಳಗಳು ಮತ್ತು ಬಾವಿಯಲ್ಲಿ ಬಿಡುವಂಥ ಜಲಚರ ಯಾವುದು ?
#17. ಯಾವ ದೇಶವು ಇತ್ತೀಚೆಗೆ ಭಾರತದೊಂದಿಗೆ ಔಪಚಾರಿಕ ಮುಕ್ತ ವ್ಯಾಪಾರ ಒಪ್ಪಂದ (FTA) ಮಾತುಕತೆಗಳನ್ನು ಪ್ರಾರಂಭಿಸಿತು?
#18. ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಪ್ರಸಿದ್ಧವಾದ ಗಗನ ಮಹಲ್ ಎಂಬ ಐತಿಹಾಸಿಕ ಕಟ್ಟಡವು ಕಂಡುಬರುತ್ತದೆ ?
#19. ಅತಿ ಹೆಚ್ಚು ಮೆಕ್ಕಲು ಮಣ್ಣನ್ನು ಹೊಂದಿದ ರಾಜ್ಯ ಯಾವುದು ?
#20. ಕರ್ನಾಟಕ ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದ ವರ್ಷ ?
Join Telegram Channel for Updateಇದನ್ನು ಸಹ ಓದಿ:
- Kannada KPSC KAS Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 03
- Kannada KPSC KAS Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 04
- Kannada KPSC KAS Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 05
- Kannada PDO VA Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 01
ಉಪಸಂಹಾರ
ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.