KPSC Kannada Question Paper Practice Set – 06

KPSC Kannada Question Paper Practice Set: ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Question Paper Practice Set is created for preparation for competitive Kannada exams like KPSC, KAS, and other Public service exams. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ ಮಾಡಿ. ( Reload to attend again)

KPSC Kannada Question Paper Practice Set – 06

Results

-

#1. ಚಾಣಕ್ಯನನ್ನು ಹೀಗೂ ಕರೆಯುವರು ?

#2. ಅಲಹಾಬಾದ್ ಸ್ತಂಭ ಶಾಸನವು ಯಾವ ಲಿಪಿಯಲ್ಲಿದೆ?

#3. ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಮೊದಲ ಬಾರಿಗೆ ಪ್ರಾರಂಭಿಸಿದಾಗ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಮೊದಲ ರಾಜ್ಯ ಯಾವುದು?

#4. ರಾಷ್ಟ್ರಪತಿ ಚುನಾವಣಾ ವಿಧಾನವನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?

#5. ಭಾರತೀಯ ಪ್ರಜಾಪ್ರಭುತ್ವ ಯಶಸ್ವಿಗೆ & ಭಾರತ ಸಂವಿಧಾನದ ಸುಗಮ ಕಾರ್ಯನಿರ್ವಹಣೆಗೆ ಸಾಮಾಜಿಕ ನ್ಯಾಯ ಅತ್ಯಗತ್ಯವೆಂದು ಪ್ರತಿಪಾದಿಸಿದ ರಾಷ್ಟ್ರೀಯ ನಾಯಕರು ಯಾರು?

#6. ರಾಜ್ಯಪಾಲರು , ರಾಷ್ಟ್ರಪತಿ ಇಚ್ಛೆಯನುಸಾರ ತಮ್ಮ ಪದವಿ ಅಧಿಕಾರದಲ್ಲಿದ್ದರು ಸಹ , ------- ರ ಒಂದು ಅವಿಭಾಜ್ಯ ಅಂಗವಾಗಿರುತ್ತಾರೆ?

#7. ಉಳಿಕೆ ವಿಷಯಗಳಿಗೆ (Residuary Subject) ಸಂಬಂಧಿಸಿದಂತೆ ಕಾನೂನುಗಳನ್ನು ಮಾಡುವ ಅಧಿಕಾರ ಯಾರಿಗಿದೆ?

#8. ದಾದಾಭಾಯಿ ನೌರೋಜಿ ಅವರು ಈ ಕೆಳಗಿನ ಯಾವ ಸ್ಥಳದ ಮಹಾರಾಜರ ದಿವಾನರಾಗಿ ತಮ್ಮ ಸಾರ್ವಜನಿಕ ಜೀವನವನ್ನು ಪ್ರಾರಂಭಿಸಿದರು?

#9. ಗುಪ್ತರ ಕಾಲದಲ್ಲಿ ಜವಳಿ ಉದ್ಯಮಕ್ಕೆ ಪ್ರಸಿದ್ಧವಾದ ಪಟ್ಟಣ ಯಾವುದು?

#10. CISF ಅನ್ನು ವಿಸ್ತರಿಸಿ

#11. ಭಾರತದ ಸಂವಿಧಾನವನ್ನು ಜಾರಿಗೆ ತರುವ ನಿರ್ಣಯವನ್ನು ಯಾವ ದಿನಾಂಕದಂದು ಅಂಗೀಕರಿಸಲಾಯಿತು?

#12. ಮೊದಲ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ನಲ್ಲಿ ಯಾವ ರಾಜ್ಯವು ಹೆಚ್ಚು ಪದಕಗಳನ್ನು ಗೆದ್ದಿದೆ?

#13. ಈ ಕೆಳಗಿನ ಜೋಡಿಗಳಲ್ಲಿ ಯಾವುದೂ ತಪ್ಪಾಗಿ ಹೊಂದಿಸಲ್ಲಾಗಿದೆ.

#14. ಬೆಳಕು ಒಂದು ಮಾಧ್ಯಮದಿಂದ ಮತ್ತೊಂದು ಮಾಧ್ಯಮದ ಕಡೆಗೆ ಓರೆಯಾಗಿ ಚಲಿಸುವ ತನ್ನ ಪಥದ ದಿಕ್ಕನ್ನು ಬದಲಾಯಿಸುವುದನ್ನು ಏನೆಂದು ಕರೆಯುತ್ತಾರೆ?

#15. ಮೊದಲು ದಿಕ್ಸೂಚಿಯನ್ನು ಬಳಸಿದವರು ಯಾರು?

#16. ಖಗೋಳಶಾಸ್ತ್ರಜ್ಞರು ಯಾವ ಆಕಾಶಕಾಯದಲ್ಲಿ ಪರಮಾಣು ಆಮ್ಲಜನಕದ ವಿಶಿಷ್ಟ ಸೂಚನೆಗಳನ್ನು ಯಶಸ್ವಿಯಾಗಿ ಗುರುತಿಸಿದ್ದಾರೆ?

#17. ವಾರ್ಷಿಕ ಹಬ್ಬವಾದ ‘ಶಾರ್ ಅಮರ್ತಲಾ ತೋರ್ಗ್ಯಾ’ ಅನ್ನು ಪ್ರತಿ ವರ್ಷ ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?

#18. ಯಾವ ದಿನಾಂಕದಂದು ಭಾರತೀಯ ಸಂವಿಧಾನವನ್ನು ಸಂವಿಧಾನ ಸಭೆಯ ಸದಸ್ಯರು ಅಂತಿಮವಾಗಿ ಸಹಿ ಹಾಕಿದರು?

#19. ಈ ಕೆಳಗಿನ ಯಾವ ಒಂದು ಸಾಧನದಲ್ಲಿ ಸಮತಲ ದರ್ಪಣವನ್ನು ಉಪಯೋಗಿಸುವುದಿಲ್ಲ?

#20. ಭಾರತದಲ್ಲಿ ಮೊದಲ ಸೆಣಬಿನ ಗಿರಣಿಯನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು?

#21. ಉಷ್ಣತಾಮಾಪಕಗಳಲ್ಲಿ ಯಾವ ವಸ್ತುಗಳನ್ನು ತುಂಬಲಾಗಿರುತ್ತದೆ ?

#22. ರಾಜೇಂದ್ರ ಚೋಳನಿಂದ ಸೋಲಿಸಲ್ಪಟ್ಟ ಪಾಲ ರಾಜ ಯಾರು?

#23. ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದ ಅಧಿಕೃತ ಭಾಷೆ ಯಾವುದು?

#24. ದೇಹದಲ್ಲಿ ರಕ್ತ ಹೆಪ್ಪುಗಟ್ಟದಂತೆ ತಡೆಯುವ ಪ್ರೋಟಿನ್ ಯಾವುದು?

#25. ಭಾರತದ ಮೇಲೆ ದಾಳಿ ಮಾಡಿದ ಮೊದಲ ಅಖೆಮಿಯನ ಸಂತತಿಯ ಪರ್ಷಿಯನ್ ಸಾಮ್ರಾಟ ಯಾರು?

#26. ಮಹಾರಾಷ್ಟ್ರ ರಾಜ್ಯದ ಹೈಕೋರ್ಟ್ ಸಂಚಾರಿ ಪೀಠವು ಈ ಕೆಳಗಿನ ಯಾವ ಸ್ಥಳದಲ್ಲಿ ಕಂಡುಬರುವುದಿಲ್ಲ?

#27. ಲಿಚ್ಚಾವಿ ವಂಶದ ರಾಜಕುಮಾರಿ ಕುಮಾರದೇವಿಯನ್ನು ವಿವಾಹ ಆಗುವ ಮೂಲಕ "ಲಿಚ್ಚಾವಿದೌಹಿತ್ರ" ಬಿರುದು ಪಡೆದ ರಾಜ ಯಾರು?

#28. ಈ ಕೆಳಗಿನವರಲ್ಲಿ ಯಾರು ಶೂನ್ಯ ಗಂಟೆ ಎಂಬ ಪದವನ್ನು ಸೃಷ್ಟಿಸಿದರು?

#29. ಯಾವ ದಿನವನ್ನು 'ರಾಷ್ಟ್ರೀಯ ಡಾಲ್ಫಿನ್ ದಿನ' ಎಂದು ಆಚರಿಸಲಾಗುತ್ತದೆ?

#30. ರಾಮಾಯಣ ಮತ್ತು ಮಹಾಭಾರತ ಯಾರ ಅವಧಿಯಲ್ಲಿ ರಚಿತವಾದವು?

Finish

ಇದನ್ನು ಸಹ ಓದಿ:

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

One comment

Leave a Reply

Your email address will not be published. Required fields are marked *